The Dharma Dispatch Digest

The Dharma Dispatch Digest

ಮೈಸೂರು ಡೈರಿಯ ಬೋಧೆ - ನ ಹಿ ಅಜ್ಞಾನೇನ ಸದೃಶಂ

ಶ್ರೀ ಬಿ.ಜಿ.ಎಲ್. ಸ್ವಾಮಿ ಅವರ "ಮೈಸೂರು ಡೈರಿ" ಪುಸ್ತಿಕೆಯಿಂದ ಹೊಮ್ಮುವ ಕರಾಳ ಸತ್ಯಗಳು ಮೈಸೂರು ವಿಶ್ವವಿದ್ಯಾನಿಲಯದ ಪತನದ ಸೂತ್ರರೂಪ ಗಾಥೆ

The Dharma Dispatch's avatar
The Dharma Dispatch
Mar 16, 2026
∙ Paid

ಉಪೋದ್ಘಾತ

ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪಕರ ಮೂಲ ಆಶಯದ ಆದರ್ಶವನ್ನು – ಕನ್ನಡಿ ಎಂಬರ್ಥದಲ್ಲಿ – ಅದರ ಧ್ಯೇಯವಾಕ್ಯವು ಔಚಿತ್ಯಪೂರ್ಣವಾಗಿ ಪ್ರತಿಫಲಿಸುತ್ತದೆ. ನ ಹಿ ಜ್ಞಾನೇನ ಸದೃಶಂ ಎಂಬ ಗೀತಾವಾಕ್ಯವದು. ಈ ವಾಕ್ಯವನ್ನೊಳಗೊಂಡ ಶ್ಲೋಕವು ಆತ್ಮಜ್ಞಾನದ ಪಾರಮ್ಯವನ್ನು ಸಾರುವುದಷ್ಟೇಯಲ್ಲದೆ ಅದರ ಸಾಧಾನಾಮಾರ್ಗವನ್ನೂ ಸೂತ್ರರೂಪದಿಂದ ಸೂಚಿಸುತ್ತದೆ. ಅಂದರೆ, ನಮ್ಮ ದೇಶದ ವಿದ್ಯೆ ಮತ್ತು ಜ್ಞಾನಪರಂಪರೆಯ ಮೂಲ ದರ್ಶನ - ಪರಿಕಲ್ಪನೆ - ಕ್…

User's avatar

Continue reading this post for free, courtesy of The Dharma Dispatch.

Or purchase a paid subscription.
© 2026 The Dharma Dispatch · Privacy ∙ Terms ∙ Collection notice
Start your SubstackGet the app
Substack is the home for great culture